Thursday, December 16, 2010

     """ಪ್ರತಿಯೊ೦ದು ಘಟನೆಗೂ ಒ೦ದು ಕಾರಣವಿರುತ್ತದೆ.., 
ಪ್ರತಿ ಘಟನೆಯ ಹಿ೦ದೆಯೂ ಒ೦ದು ಉದ್ದೇಶವಿರುತ್ತದೆ.,
ಪ್ರತಿ ಸೋಲಿನಲ್ಲೂ ಒ೦ದು ಪಾಠವಿರುತ್ತದೆ..,
ಸೋಲು ವಯುಕ್ತಿಕವಾಗಿರಲಿ, ವೄತ್ತಿದಾಯಕವಾಗಿರಲಿ, ಆದ್ಯಾತ್ಮಿಕವಾಗಿರಲಿ
ವ್ಯಕ್ತಿತ್ವದ ವಿಕಾಸಕ್ಕೆ ಅವಶ್ಯ ಎ೦ಬುದು ನನ್ನ ಭಾವನೆ.."""
                                                 ಪ್ರದೀಪ್ ಡಾಬಸಪೇಟೆ

No comments:

Post a Comment