Thursday, December 16, 2010

"""ಬದುಕೆ೦ಬುದು ಹರಿವ ನದಿಯ೦ತೆ ಅಚ್ಚರಿ, ಆಘಾತದ ರೀತಿಯ ಹಠಾತ್ ತಿರುವು ಎ೦ಬುದು ಎಲ್ಲಿಯಾದರೂ ಬರಬಹುದು.. ಕಷ್ಟ-ಸುಖ, ಸಾವು-ನೋವು ಎ೦ಬುದು ದೀಡೀರನೆ ಕೆಳಕ್ಕೆ ಧುಮ್ಮಿಕ್ಕುವ೦ತೆ ಆಗಬಹುದು..ಏನೇ ಆದರೂ ಬದುಕು ಎ೦ಬ ನದಿ ಗುರಿ ಎ೦ಬ ಸಾಗರವನ್ನು ಮಟ್ಟುವವರೆಗೂ ಎಲ್ಲಿಯೂ ನಿಲ್ಲಬಾರದು.."""
ಇ೦ತಿ ನಿಮ್ಮ ಪ್ರೀತಿಯ=
           ಪ್ರದೀಪ್ ಡಾಬಸಪೇಟೆ

No comments:

Post a Comment