Friday, December 17, 2010

""""ನಾವೇ ನಮ್ಮ ಅದೃಷ್ಟದ ಶಿಲ್ಪಿಗಳು....
ನಾವು ಸಾಧಿಸಬೇಕೆ೦ದು ನಿರ್ಧರಿಸುವ ಕಾರ್ಯ ಎ೦ದಿಗೂ ನಮ್ಮ ಸಾಮರ್ಥ್ಯಕ್ಕಿ೦ತ ಮಿಗಿಲಾದುದಲ್ಲ..ಅದು ನೀಡುವ ಶ್ರಮ,ನೋವುಗಳು ನಮ್ಮ ಸಹನಾಶಕ್ತಿಯನ್ನು ಮೀರಿದ್ದಲ್ಲ.
ನಮ್ಮ ಧ್ಯೇಯದ ಬಗ್ಗೆ ಎಲ್ಲಿಯವರೆಗೆ ನಮ್ಮ ಶ್ರದ್ದೆ ಅಚಲವಾಗಿರುವುದೋ,
ಎಲ್ಲಿಯವರೆಗೆ ಗೆಲ್ಲುವ ಛಲ ನಮ್ಮಲ್ಲಿರುವುದೋ, ಯಶಸ್ಸು ನಮ್ಮದಾಗಲೇಬೇಕು..ಇದು ನಿಶ್ಚಿತ""""

ನಿಮ್ಮ ಪ್ರೀತಿಯ..............ಪ್ರದೀಪ್ ಡಾಬಸಪೇಟೆ

No comments:

Post a Comment